

31st October 2025

ಬೈಲಹೊಂಗಲ- ಇಲ್ಲಿಯ ಶ್ರೀ ಕರೆಮ್ಮ ದೇವಿಯ ಪ್ರಸನ್ನ ಪತ್ರಿ ಬಸವನಗರ ಹಾಗೂ ವಿನಾಯಕ್ ನಗರದಲ್ಲಿ ವರ್ಷ ಪದ್ಧತಿಯಂತೆ ಈ ವರ್ಷವೂ ಶ್ರೀ ಕರಿಮ್ಮ ದೇವಿ ಗುಡಿಯ ಮುಂದೆ ದೀಪೋತ್ಸವವನ್ನು ಆಚರಿಸಲಾಯಿತು.ಬೆಳಗಾವಿಯ ಡಿ.ಸಿ.ಸಿ ಬ್ಯಾಂಕಿಗೆ ನೂತನವಾಗಿ ನಿರ್ದೇಶಕರಾದ ಮಹಾಂತೇಶ್ ದೊಡ್ಡ ಗೌಡರ ಮತ್ತು ನಾನಾ ಸಾಹೇಬ್ ಪಾಟೀಲ್ ಮತ್ತು ಕುಮಾರ್ ಪಾಟೀಲ್ ಸಂಜಯ್ ಗೌಡ ಪಾಟೀಲ್ ಮತ್ತು ಉಮಾ ಏನಗಿ ಇವರು ಸಹ ನೂತನವಾಗಿ ನಮ್ಮ ಬೈಲಹೊಂಗಲ್ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿರುವದಕ್ಕೆ ಸತ್ಕರಿಸಲಾಯಿತು.
ಸತ್ಕಾರ ಸಮಾರಂಭದಲ್ಲಿ ಸದ್ಭಕ್ತರು ಪಾಲ್ಗೊಂಡಿದ್ದರು.
ಬೈಲಹೊಂಗಲ- ಇಲ್ಲಿಯ ಶ್ರೀ ಕರೆಮ್ಮ ದೇವಿಯ ಪ್ರಸನ್ನ ಪತ್ರಿ ಬಸವನಗರ ಹಾಗೂ ವಿನಾಯಕ್ ನಗರದಲ್ಲಿ ವರ್ಷ ಪದ್ಧತಿಯಂತೆ ಈ ವರ್ಷವೂ ಶ್ರೀ ಕರಿಮ್ಮ ದೇವಿ ಗುಡಿಯ ಮುಂದೆ ದೀಪೋತ್ಸವವನ್ನು ಆಚರಿಸಲಾಯಿತು.ಬೆಳಗಾವಿಯ ಡಿ.ಸಿ.ಸಿ ಬ್ಯಾಂಕಿಗೆ ನೂತನವಾಗಿ ನಿರ್ದೇಶಕರಾದ ಮಹಾಂತೇಶ್ ದೊಡ್ಡ ಗೌಡರ ಮತ್ತು ನಾನಾ ಸಾಹೇಬ್ ಪಾಟೀಲ್ ಮತ್ತು ಕುಮಾರ್ ಪಾಟೀಲ್ ಸಂಜಯ್ ಗೌಡ ಪಾಟೀಲ್ ಮತ್ತು ಉಮಾ ಏನಗಿ ಇವರು ಸಹ ನೂತನವಾಗಿ ನಮ್ಮ ಬೈಲಹೊಂಗಲ್ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿರುವದಕ್ಕೆ ಸತ್ಕರಿಸಲಾಯಿತು.
ಸತ್ಕಾರ ಸಮಾರಂಭದಲ್ಲಿ ಸದ್ಭಕ್ತರು ಪಾಲ್ಗೊಂಡಿದ್ದರು.

ಪತ್ರಕರ್ತರಿಗೆ ಅಗೌರವ ತೋರಿದ ಮಾಜಿ ಶಾಸಕ ಡಿ.ಜಿ. ಪಾಟೀಲ ಹೇಳಿಕೆ ಖಂಡಿಸಿ ಬಹಿರಂಗ ಕ್ಷಮೆಗೆ ಆಗ್ರಹ

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶಿವಶರಣಪ್ಪಗೌಡ್ರ ಪಾಟೀಲ್ ನಿಧನ.

ದಲಿತ ಮುಖಂಡ ಹಾಗೂ ಕೆಪಿಸಿಸಿ ಸದಸ್ಯ ಗಾಳೆಪ್ಪ ಹಿರೇಮನಿಗೆ- ಠಾಣೆಯಲ್ಲೆ ಹಲ್ಲೆ: ದಲಿತ ಮುಖಂಡರ ಪ್ರತಿಭಟನೆ- ರಾತ್ರೋ ರಾತ್ರಿ ಕುಕನೂರ ಪಿಎಸ್ಐ ಗುರುರಾಜ ಅಮಾನತ್